ಮುಂಬೈ : ಅಮೀರ್ ಖಾನ್ ಮತ್ತು ಅಮಿತಾಭ್ ಇದೇ ಮೊದಲ ಬಾರಿಗೆ ಜೊತೆಯಾಗಿರುವ ‘ಥಗ್ಸ್ ಆಫ್ ಹಿಂದೂಸ್ಥಾನ್‘ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಮೀರ್ ಲುಕ್ ಈಗಾಗಲೇ ರಿವೀಲ್ ಆಗಿತ್ತು. ಇದೀಗ ಚಿತ್ರದಲ್ಲಿ ಬಿಗ್ ಬಿ ಗೆಟಪ್ ಹೇಗಿದೆ ಎಂಬುದು ಬಯಲಾಗಿದೆ. ಡಿಫ್ರೆಂಟ್ ಲುಕ್ನಲ್ಲಿ ಅಮಿತಾಭ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ ಕೃಷ್ಣ ಆಚಾರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. OMG😎Something is going big😲😲1st look …
Read More »ಅಜಯ್ ದೇವಗನ್ ‘ಗೋಲ್ಮಾಲ್ ಅಗೈನ್‘ ಚಿತ್ರ ರಿಲೀಸೇ ಆಗಿಲ್ಲ. ಆಗಲೇ ಗೋಲ್ಮಾಲ್ 5 ಗೆ ಸಿದ್ಧತೆ…!
ಮುಂಬೈ : ಅಜಯ್ ದೇವಗನ್, ಪರಿಣಿತಿ ಚೋಪ್ರಾ, ಹರ್ಷದ್ ವಾಸಿ, ತಬು, ತುಷಾರ್ ಕಪೂರ್ ಹೀಗೆ ಹಲವು ಕಲಾವಿದರು ಇರುವ ‘ಗೋಲ್ಮಾಲ್ ಅಗೈನ್‘ ಚಿತ್ರ ಇದೇ ದೀಪಾವಳಿಗೆ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಈ ಚಿತ್ರ ಬಿಡುಗಡೆ ಮುನ್ನವೇ ಇದರ ಇನ್ನೊಂದು ಭಾಗದ ಸಿದ್ಧತೆಯೂ ಶುರುವಾಗಿದೆಯಂತೆ…! ಗೋಲ್ಮಾಲ್ ಚಿತ್ರ ಸರಣಿ ಸಖತ್ ಹಿಟ್ ಆಗಿದೆ. ಹೀಗಾಗಿ, ಚಿತ್ರದ ಇನ್ನೊಂದು ಭಾಗವನ್ನು ತೆರೆಗೆ ತರುವ ಯತ್ನ ಈಗಲೇ ನಡೆದಿದೆ. ಈ ವಿಚಾರದಲ್ಲಿ …
Read More »ಚಿತ್ರವಾಗುತ್ತಿದೆ ಕಪಿಲ್ ದೇವ್ ಜೀವನ
ಮುಂಬೈ : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 1983ರ ವಿಶ್ವಕಪ್ ಎಂಬುದು ಬಹುದೊಡ್ಡ ಅಧ್ಯಾಯ. ಅಂದು ವಿಶ್ವಕಪ್ ಗೆದ್ದು ಬೀಗಲು ಕಾರಣರಾದವರು ತಂಡದ ನಾಯಕ ಕಪಿಲ್ ದೇವ್. ಈಗ ಈ ಕ್ಷಣವನ್ನು ಮತ್ತೆ ತೆರೆ ಮೇಲೆ ಸಂಭ್ರಮಿಸುವ ಕಾಲ ಬಂದಿದೆ. ಕಾರಣ, ಕಪಿಲ್ ದೇವ್ ಜೀವನ ಚಿತ್ರವಾಗುತ್ತದೆ. 1983ರ ವಿಶ್ವಕಪ್ ಸುತ್ತನೇ ಈ ಕತೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ‘83’ ಎಂದೂ ಹೆಸರಿಡಲಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಲಿದ್ದಾರೆ. …
Read More »Viral: ಡಿಂಪಲ್ ಸನ್ನಿ ಡಿಯೋಲ್ ಕೈ ಹಿಡಿದುಕೊಂಡಿದ್ದೇ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ…!
ಮುಂಬೈ : ನಿಮಗೆ ಇಷ್ಟ ಇರಲಿ, ಇಲ್ಲದೇ ಇರಲಿ. ಸದ್ಯ ಸೋಶಿಯಲ್ ಮೀಡಿಯಾದಿಂದ ನೀವು ಪಾರಾಗುವುದಕ್ಕೆ ಸಾಧ್ಯವೇ ಇಲ್ಲ. ಜಸ್ಟ್ ಒಂದು ವಾರದ ಹಿಂದೆ ರಣಬೀರ್ ಕಪೂರ್ ಮತ್ತು ಪಾಕಿಸ್ತಾನದ ನಟಿ ಮಹಿರಾ ಖಾನ್ ನ್ಯೂಯಾರ್ಕ್ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಇದೀಗ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಸರದಿ.. ಡಿಂಪಲ್ ಸನ್ನಿ ಕೈ ಹಿಡಿದದ್ದೇ ಟ್ವಿಟರ್ನಲ್ಲಿ ಈ ದೊಡ್ಡ ಟ್ರೆಂಡ್ ಆಗಿದೆ. ಡಿಂಪಲ್ ಮತ್ತು ಸನ್ನಿ ಬಾಲಿವುಡ್ನಲ್ಲಿ ಮಾಜಿ …
Read More »ಅತ್ಯಾಚಾರ ಆರೋಪ : ಚೆನ್ನೈ ಎಕ್ಸ್ಪ್ರೆಸ್ ನಿರ್ಮಾಪಕ ಅರೆಸ್ಟ್
ಹೈದರಾಬಾದ್ : ಬಾಲಿವುಡ್ನ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿ ಬಂದಿದೆ. 25 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಕರೀಂ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಕರೀಂ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಮೊನ್ನೆ ದೂರು ನೀಡಿದ್ದರು. ಇದಾದ ಬಳಿಕ ಕರೀಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೂಡಾ ಹೈದರಾಬಾದ್ ಹೈಕೋರ್ಟ್ನಲ್ಲಿ ವಜಾ ಆಗಿತ್ತು. ಈ ಹಿನ್ನೆಲೆಯಲ್ಲಿ ಹಯಾತ್ನಗರ ಪೊಲೀಸ್ ಠಾಣೆಗೆ …
Read More »ಆಸ್ಕರ್ಗೆ ಎಂಟ್ರಿ ಕೊಟ್ಟ ‘ನ್ಯೂಟನ್’ ಮೇಲೆ ಕೇಳಿ ಬಂದಿದೆ ಕೃತಿ ಚೌರ್ಯದ ಆರೋಪ…!
ಮುಂಬೈ : ನ್ಯೂಟನ್… ಬಾಲಿವುಡ್ನಲ್ಲಿ ಈ ಖುಷಿ ತಂದ ಚಿತ್ರ… ರಾಜ್ಕುಮಾರ್ ರಾವ್ ಅಭಿನಯದ ಈ ಚಿತ್ರ ಈಗ 2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಎಂಟ್ರಿ ಕೊಟ್ಟಿದೆ… ಅಮಿತ್ ವಿ ಮಸೂರ್ಕರ್ ಈ ಚಿತ್ರದ ಡೈರೆಕ್ಟರ್. ವಿದೇಶಿ ವಿಭಾಗದಲ್ಲಿ ಈ ಚಿತ್ರ ಆಸ್ಕರ್ಗೆ ಎಂಟ್ರಿ ಪಡೆದಿದ್ದು, ಎಲ್ಲರಿಗೂ ಖುಷಿ ಕೊಟ್ಟಿದೆ… ನ್ಯೂಟನ್ ಈಗ ಥಿಯೇಟರ್ಗಳಲ್ಲೂ ರಿಲೀಸ್ ಆಗಿದೆ. ಇದೊಂದು ಸಾಮಾಜಿಕ ಜಾಗೃತಿಯ ಉದ್ದೇಶ ಇರುವ ಚಿತ್ರ. ವಿಭಿನ್ನ ಕಥಾ …
Read More »‘ಏಕಕಾಲದಲ್ಲಿ ಮೂವರನ್ನು ಲವ್ ಮಾಡುತ್ತಿದ್ದೆ…!’
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಇತ್ತೀಚಿನ ದಿನಗಳಲ್ಲಿ ತುಂಬಾ ಓಪನ್ ಆಗಿ ಮಾತನಾಡುತ್ತಿದ್ದಾರೆ. ತಮ್ಮ ಜೈಲು ಜೀವನ, ಮಾದಕ ವ್ಯಸನ ಹೀಗೆ ವೈಯಕ್ತಿಕ ಬದುಕಿನ ಬಗ್ಗೆ ದತ್ ಯಾವುದೇ ಮುಚ್ಚುಮರೆ ಮಾಡುತ್ತಿಲ್ಲ. ಈ ಮೂಲಕ ನನ್ನಂತೆ ಯಾರೂ ಆಗಬೇಡಿ ಎಂದೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾತನಾಡುತ್ತಾ ಸಂಜಯ್ ತನ್ನ ಲವ್ ಅಫೇರ್ಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಏಕಕಾಲದಲ್ಲಿ ಮೂವರೊಂದಿಗೆ ನಾನು ಅಫೇರ್ ಹೊಂದಿದ್ದೆ ಎನ್ನುವುದು ಸಂಜಯ್ ಮಾತು. ಆದರೆ, …
Read More »‘ವಿರಾಟ್ ಮತ್ತು ನಾನು ಯಾವುದೇ ಬ್ಯುಸಿನೆಸ್ ಮಾಡುವ ಯೋಚನೆಯಲ್ಲಿಲ್ಲ’
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈಯಲ್ಲಿ ಹೊಸ ರೆಸ್ಟೋರೆಂಟ್ ತೆರೆಯುತ್ತಾರೆ ಎಂಬ ಸುದ್ದಿ ಮೊನ್ನೆ ಬಹಳ ಹಬ್ಬಿತ್ತು. ಪ್ರಮುಖ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದವು. ಮುಂಬೈಯಲ್ಲಿ ಇವರಿಬ್ಬರು ಜೊತೆಯಾಗಿ ಖರೀದಿಸಿರುವ ಜಾಗದಲ್ಲೇ ಈ ರೆಸ್ಟೋರೆಂಟ್ ಕೂಡಾ ಕಾರ್ಯಾರಂಭ ನಡೆಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಅನುಷ್ಕಾ ಹೇಳಿದ್ದಾರೆ. ಸದ್ಯದ ವರೆಗೆ ಅಂತಹ ಯೋಚನೆ ಇಲ್ಲ. ಈ …
Read More »ದೀಪಿಕಾ ಪಡುಕೋಣೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ…! ಹೌದಾ…?
ಮುಂಬೈ : ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರೂ ಕ್ಯೂಟ್ ಕಪಲ್. ಇವರಿಬ್ಬರ ಪ್ರೇಮಕತೆ ಎಲ್ಲರಿಗೂ ಗೊತ್ತಿರುವಂತಹದ್ದೇ… ಆರಂಭದಲ್ಲಿ ಇವರಿಬ್ಬರು ತಮ್ಮ ಪ್ರೇಮವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರೂ ಈಗ ಅದೆಲ್ಲಾ ಬಹಿರಂಗವಾಗಿದೆ. ಒಂದರ್ಥದಲ್ಲಿ ಈ ಜೋಡಿ ಕೂಡಾ ನಿರಾಳ. ಇರಲಿ, ಸದ್ಯ ಈ ಜೋಡಿ ಮತ್ತೆ ಸುದ್ದಿಗೆ ಬಂದಿದೆ. ಅದು ನಿಶ್ಚಿತಾರ್ಥದ ವಿಷಯದ ಮೂಲಕ. ದೀಪಿಕಾ ಮತ್ತು ರಣವೀರ್ ಸಿಂಗ್ ಈಗಾಗಲೇ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಗುಟ್ಟಾಗಿ ಇವರಿಬ್ಬರ ಎಂಗೇಜ್ಮೆಂಟ್ …
Read More »ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್
ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬು ದುಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ 60 ದಿನಗಳಿಂದ ಈ ತಂಡ ಅಬುದುಬೈನಲ್ಲಿ ಬೀಡು ಬಿಟ್ಟಿತ್ತು. ಸದ್ಯ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಗೊತ್ತಾಗಿದೆ. ಇನ್ನು, ಚಿತ್ರ ಬಿಡುಗಡೆಗೆ …
Read More »